tag:blogger.com,1999:blog-5147139053637546989.post6770771673614156935..comments2023-09-30T19:50:12.839+05:30Comments on ನೂರು ಕನಸು: ಮತ್ತೆ ನೆನಪಾದ ಗಾಂಧೀಜಿ ...Shreehttp://www.blogger.com/profile/11541927845221428283noreply@blogger.comBlogger9125tag:blogger.com,1999:blog-5147139053637546989.post-46138376587197911772011-06-01T16:33:20.153+05:302011-06-01T16:33:20.153+05:30The article is wonderful to remain ourGandhijiThe article is wonderful to remain ourGandhijiWww.rpkhttps://www.blogger.com/profile/09863959555727872630noreply@blogger.comtag:blogger.com,1999:blog-5147139053637546989.post-81542768088956836212009-03-15T23:53:00.000+05:302009-03-15T23:53:00.000+05:30@ ವೇಣು, ಹರೀಶ್ -ಹಾಗೆ ಅಂದು ಕೊಳ್ಳಲಿಕ್ಕೆ ನನಗೂ ಖುಷಿ, ಆದ...@ ವೇಣು, ಹರೀಶ್ -<BR/>ಹಾಗೆ ಅಂದು ಕೊಳ್ಳಲಿಕ್ಕೆ ನನಗೂ ಖುಷಿ, ಆದರೆ ಯೋಚಿಸಿದರೇನು ಬಂತು ವೇಣು, ಅರಗಿಸಿಕೊಳ್ಳಬೇಕಾದದ್ದನ್ನು, ನಮ್ಮ ರಕ್ತದಲ್ಲಿ ಬೆರೆತು ಹೋಗಬೇಕಾದದ್ದನ್ನು ಬರಿದೇ ನೆನಪಿಸಿಕೊಳ್ಳುವುದರಿಂದ ಏನೂ ಉಪಯೋಗವಿಲ್ಲ.<BR/>@ ತೇಜಸ್ವಿನಿ -<BR/>ನಂಗೆ ಓಟಿಸ್ ಹೆಚ್ಚು ಸೆನ್ಸಿಬಲ್ ಆಗಿ ಕಾಣಿಸುತ್ತಿದ್ದಾನೆ.. ಆತನ ಶರತ್ತುಗಳು, ಆತನ ಉದ್ದೇಶ ಎಲ್ಲಾ ನೋಡಿದರೆ, ಅಂತಹವರು ಸಾವಿರಾರು ಮಂದಿ ಬೇಕು ಜಗತ್ತಿಗೆ ಅನಿಸುತ್ತದೆ. ಗಾಂಧಿ ಇಲ್ಲದಿದ್ದರೂ ಅವರ ತತ್್ವಗಳನ್ನು ಪ್ರಚಾರ Shreehttps://www.blogger.com/profile/11541927845221428283noreply@blogger.comtag:blogger.com,1999:blog-5147139053637546989.post-12460234644892310282009-03-14T08:45:00.000+05:302009-03-14T08:45:00.000+05:30ಎಲ್ಲರಿಗೂ ಗಾಂಧಿ ಬೇಕು, ಗಾಂಧಿ ಬಳಸಿದ ವಸ್ತುಗಳು ಬೇಕು, ಆದ...ಎಲ್ಲರಿಗೂ ಗಾಂಧಿ ಬೇಕು, ಗಾಂಧಿ ಬಳಸಿದ ವಸ್ತುಗಳು ಬೇಕು, ಆದರೆ ಗಾಂಧಿ ವಿಚಾರ ಬೇಕಿಲ್ಲ. ಮಲ್ಯ ಮತ್ತು ಗಾಂಧಿ ನಡುವೆ ಇರುವ common factor "ಮದ್ಯ". ಪ್ರಾಮುಖ್ಯ ಕೊಡಬಾರದ್ದಕ್ಕೆ ನಾವು ಕೊಡುತ್ತಿದ್ದೀವಾ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-5147139053637546989.post-54113743452623407862009-03-13T00:37:00.000+05:302009-03-13T00:37:00.000+05:30well written article..well written article..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-5147139053637546989.post-9790311321195449182009-03-12T11:19:00.000+05:302009-03-12T11:19:00.000+05:30"ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ..."ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ಅವರ ವಸ್ತುಗಳನ್ನು ಯಾವನೋ ಕೊಂಡುಕೊಂಡು ವಾಪಸ್ ಭಾರತಕ್ಕೆ 'ದಾನ' ಮಾಡಿದಾಗ ಭಾರತದ 'ಮಾನ' ಉಳಿಯಿತೆಂದು ಸುಳ್ಳುಸುಳ್ಳೇ ಖುಷಿಪಡುತ್ತೇವೆ."<BR/><BR/>ಹೌದು ಶ್ರೀ... ನಾವೀಗ ಸುಳ್ಳು ಸುಳ್ಳೇ ಖುಶಿಪಡೂತ್ತಿದ್ದೇವಾ? ಹಾಗನಿಸುತ್ತಿದೆ ಅಲ್ವಾ...?<BR/>ನೀವು ಹೇಳಿದ್ದು ನಿಜ...<BR/><BR/>ಗಾಂಧಿಯ ವೈಚಾರಿಕತೆಯನ್ನು ಪ್ರಶ್ನಿಸಲು ಬೆಕಾದಷ್ಟು ಜನ ಸಿಗ್ತಾರೆ. ಇವರಾರೂ ಗಾಂಧಿಯವರನ್ನು ತಿಳಿದುಕ್ಕೊಳ್ಳಲು ಪ್ರಯತ್ನಿಸಿದವರಲ್ಲ. ಅಷ್ಟೇಗಿರಿhttps://www.blogger.com/profile/02672797116995611402noreply@blogger.comtag:blogger.com,1999:blog-5147139053637546989.post-86802378897134421162009-03-11T10:51:00.000+05:302009-03-11T10:51:00.000+05:30ಮದ್ಯಪಾನ ಕಟುವಾಗಿ ವಿರೋಧಿಸಿದ ಗಾಂಧೀಜಿ, ಮದ್ಯದ ದೊರೆ ಮಲ್ಯ...ಮದ್ಯಪಾನ ಕಟುವಾಗಿ ವಿರೋಧಿಸಿದ ಗಾಂಧೀಜಿ, ಮದ್ಯದ ದೊರೆ ಮಲ್ಯ-- ಎತ್ತಣ ಸಂಬಂಧ!<BR/>ಏನೇ ಇರಲಿ.. ಮಲ್ಯ ಇಂದು ಗಾಂಧೀಜಿಯನ್ನು ನೆನಪಿಸಿದ್ದು ಹೌದು.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-5147139053637546989.post-78526323579457749292009-03-10T18:00:00.000+05:302009-03-10T18:00:00.000+05:30ಗಾಂಧೀಜಿಯವರ ವಿಚಾರಗಳನ್ನು ಬಿಸಾಕಿಬಿಟ್ಟು, ಅವರ ಕನ್ನಡಕ,ಚಪ...ಗಾಂಧೀಜಿಯವರ ವಿಚಾರಗಳನ್ನು ಬಿಸಾಕಿಬಿಟ್ಟು, ಅವರ ಕನ್ನಡಕ,<BR/>ಚಪ್ಪಲಿ ಇತ್ಯಾದಿ ವಸ್ತುಗಳಿಗಾಗಿ ತಾರಕ ಮನೋಸ್ಥಿತಿಯನ್ನು ನಿರ್ಮಿಸುವದರಲ್ಲಿ ಕೆಲವರಿಗೆ ಲಾಭವಿದೆ. <BR/>ಮಲ್ಯರಿಗಂತೂ ದುಡ್ಡಿನ ಬರವಿಲ್ಲ; ಅವರು ಸಾಬರಮತಿ ಆಶ್ರಮವನ್ನೇ ಕೊಳ್ಳಬಹುದು.<BR/>ನಿಮ್ಮ ಲೇಖನ ತುಂಬ relevant ಆಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5147139053637546989.post-83000011664338578162009-03-10T15:15:00.000+05:302009-03-10T15:15:00.000+05:30ಗಾಂಧೀಜಿ ಎಂದರೆ ಸತ್ಯಾಗ್ರಹ, ಅಹಿಂಸೆ, ತುಂಡು ಪಂಚೆ ಇಷ್ಟೇ ...ಗಾಂಧೀಜಿ ಎಂದರೆ ಸತ್ಯಾಗ್ರಹ, ಅಹಿಂಸೆ, ತುಂಡು ಪಂಚೆ ಇಷ್ಟೇ ಎಂದು, ಅರೆಜ್ಞಾನವನ್ನೇ ತುಂಬಿಕೊಂಡವರೇ ಹೆಚ್ಚಾಗಿ ಇರುವಾಗ ಅವರ ತತ್ವಗಳಿಗೆ, ಆದರ್ಶಗಳಿಗೆ, ದಾರ್ಶನಿಕತೆಗೆ ಬೆಲೆ ಕೊಡುವವರು ಯಾರಿರುವರು ಹೇಳಿ?!<BR/><BR/>ಅವರ ವಸ್ತುಗಳನ್ನು ಬೆಲೆಕಟ್ಟಿಯಾದರೂ ಕೊಳ್ಳಬಹುದು. ಆದರೆ ಅವರ ದೂರದರ್ಶಿತ್ವವನ್ನು, ಛಲ, ಸಾಧನೆ, ಕ್ಷಮಾಗುಣ, ಸರಳತೆ ಇವನ್ನೆಲ್ಲಾ ಮೈಗೂಡಿಸಿಕೊಳ್ಳಲು ಯಾವ ಬೆಲೆ ಕಟ್ಟಬಹುದು ಹೇಳಿ? <BR/><BR/>ಮಲ್ಯ ಅವರು ಮಾಡಿದ್ದು ರಾಜಕೀಯಕ್ಕೋ ಇಲ್ಲಾ ಮೆರೆಯುವುದಕ್ಕೋ ಕಾಣೆ. ಆದರೆ ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5147139053637546989.post-65514652587905758782009-03-10T13:28:00.000+05:302009-03-10T13:28:00.000+05:30ಮಹಾತ್ಮಾ ಗಾಂಧೀಜಿಯವರ ವಸ್ತುಗಳನ್ನು ಕಾರ್ಪೊರೇಟ್ ದೊರೆಯೊಬ್...ಮಹಾತ್ಮಾ ಗಾಂಧೀಜಿಯವರ ವಸ್ತುಗಳನ್ನು ಕಾರ್ಪೊರೇಟ್ ದೊರೆಯೊಬ್ಬರು ಮತ್ತೆ ಭಾರತಕ್ಕೆ ತಂದ ಕಾರಣ ಕೆಲವರಾದರೂ ಗಾಂಧೀಜಿಯವರ ಬಗ್ಗೆ ಯೋಚಿಸಬಹುದೇನೋ....!!!VENU VINODhttps://www.blogger.com/profile/00511786802748024839noreply@blogger.com