tag:blogger.com,1999:blog-51471390536375469892024-03-08T00:54:53.913+05:30ನೂರು ಕನಸುShreehttp://www.blogger.com/profile/11541927845221428283noreply@blogger.comBlogger107125tag:blogger.com,1999:blog-5147139053637546989.post-68287203003264134422022-12-21T01:14:00.006+05:302022-12-21T12:17:34.770+05:30ನಿನ್ನೆದೆಯ ತಂತಿಯಕಲಾ ಚಿತ್ರದ ಈ ಪದ್ಯ ತುಂಬಾ ಇಷ್ಟವಾಯ್ತು. ಅಮ್ಮನ approval ಮಗುವಿಗೆ ಎಷ್ಟು ಮುಖ್ಯ ಮತ್ತು ಅದಿಲ್ಲದಿದ್ದರೆ ಮಗುವಿನ ಬದುಕು ಏನಾಗಬಹುದು ಼ಎಂಬುದರ ಜೀವಂತ ಚಿತ್ರಣ ಇದರಲ್ಲಿದೆ. ಇಡೀ ಚಿತ್ರದ ಸತ್ವ ಈ ಹಾಡಿನೊಳಗೆ ತುಂಬಿಕೊಂಡಿದೆ. ಇದನ್ನ ಕನ್ನಡೀಕರಿಸುವ ಯತ್ನ. +++++ನಿನ್ನೆದೆಯ ತಂತಿಯಮೀಟೆನು ನಾನುನಿನ್ನೊಳಿರುವ ಮೋಡವಕುಲುಕಿಸೆನು ನಾನುತಟ್ಟಲಾರೆ ನಿನ್ನೆದೆಯ ಕದವನೂ... ಕಣ್ಣಿನಿಂದ ಕಣ್ಣ ಸರಿಸಬೇಡಾ...ಝಗಮಗ ಬೆಳಕ ಹಿಂದೆಓಡದಿರುವೆ ನಾನುಜಿಟಿಜಿಟಿ ಮಳೆಯಲ್ಲಿ&Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-32723692938206656252022-12-21T01:02:00.001+05:302023-01-03T10:32:43.223+05:30ಚದುರಿಬೀಳೊ ಚಟವು.. Qala: ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಕಾಣುತ್ತವೆ. ಅವುಗಳಲ್ಲೊಂದು, ದೋಣಿ ಹಾಡನ್ನ ಸಂಗೀತ ಇಟ್ಟುಕೊಂಡೇ ಕನ್ನಡೀಕರಿಸುವ ಯತ್ನ. ರಚನೆ: ವರುಣ್ ಗ್ರೋವರ್ಹಾಡು: ಶೌಕ್ (ಬಿಖರ್ನೇಕಾ ಮುಝಕೋ...)ಚದುರಿಬೀಳೊ ಚಟವುನನಗಿದೆ ಬಹಳಾ...ಬಾಚಿಕೊಳುವೆಯಾ ನನ್ನ?ಹೇಳು ನೀನೀಗಾ...ಮುಳುಗುತಿಹುದು ಇಂದುನಿನ್ನಲೆನ್ನ ನಾವೆಮಾತಿನೊಳಗೆ ಕಳೆದಪದಗಳಂತೆಯೇ... ನಿನ್ನನಿಂದು ನೋಡಿರಾತ್ರಿಗಾಳಿಯೀಗಉಸಿರಹಿಡಿದು ಕಾದಿದೆನನ್ನ ಹಾಗೆಯೇ...ನಿನ್ನ ಕಂಗಳಲ್ಲಿರಾತ್ರಿಯಾ ಹೊಳೇ... ಈ ಪಂದ್ಯ ನಾ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-86782758947149608742022-11-24T08:52:00.003+05:302022-11-24T08:53:37.908+05:30ಬಲೂನುಭುಸ್ಸೆಂದು ಕಪ್ಪುಕಪ್ಪಾಗಿ ಬಿಸಿಯುಸಿರು ಬಿಡುತ್ತ ತಿರುವುಗಳು ತುಂಬಿದ ಹಾದಿಯನ್ನು ಹತ್ತಿ ಸಾಗಿದ ಕೆಂಪು ಬಸ್ಸು ಕರೆಕ್ಟಾಗಿ ಎಂಟೂ ಇಪ್ಪತ್ತಕ್ಕೆ ಅಡ್ಕದ ಬಸ್ ಸ್ಟಾಪಿಗೆ ಬಂದು ನಿಂತಿತು. ಬ್ಯಾಗು ಹೊತ್ತುಕೊಂಡು ಅದರಿಂದಿಳಿದವಳು ಅಲ್ಲೇ ನಿಂತು ಸುತ್ತ ಕಣ್ಣಾಡಿಸಿದಳು. ವರ್ಷವರ್ಷ ಅಪ್ಪ-ಅಮ್ಮನೇ ಬೆಂಗಳೂರಿಗೆ ಬರುತ್ತಿದ್ದರು. ತನಗೆ ರಜಗಳ ಕೊರತೆಯಿದ್ದು, ಮಗನಿಗೆ ರಜದಲ್ಲೂ ಕ್ಲಾಸುಗಳು, ಕ್ಯಾಂಪುಗಳು ಇತ್ಯಾದಿ ಇದ್ದ ಕಾರಣ ಊರಕಡೆಗೆ ಐದು ವರ್ಷದಿಂದೀಚೆಗೆ ತಲೆ ಹಾಕಿರಲಿಲ್ಲ. ಬಂದಾಗೆಲ್ಲ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-91377192993886258772022-11-20T01:48:00.002+05:302022-12-12T15:59:25.815+05:30ಪಾಪ ಬೌ… ಬೌವೌ… ಬೌವೌವೌ…. ಎರಡೆರಡು ನಾಯಿಗಳು ಬೊಗಳುತ್ತ ತನ್ನತ್ತ ಓಡಿಬರುವುದು ಕಂಡು ದಣಪೆ ತೆರೆಯಹೊರಟಿದ್ದ ರಮೇಶ ಪಟ್ಟನೆ ಅದನ್ನು ಮುಚ್ಚಿ ಅಂಗಳದಾಚೆಗೇ ನಿಂತ. ಪಕ್ಕದಲ್ಲೇ ಬಿದ್ದಿದ್ದ ಕೋಲೊಂದನ್ನು ಕೈಗೆತ್ತಿಕೊಂಡ. ಅಷ್ಟರಲ್ಲಿ ಮನೆಯ ಬಾಗಿಲು ತೆರೆದು ದಣಪೆಯತ್ತ ಕಣ್ಣು ತೂರಿದ ವಯಸ್ಕರೊಬ್ಬರು "ಯಾರೂ" ಅಂತ ಕೇಳುತ್ತ ಕೆಳಗಿಳಿದು ಬಂದರು. ಬಾಯಲ್ಲಿದ್ದ ಬಳ್ಳೆಲೆ ಪಿಚಕ್ಕೆಂದು ತೆಂಗಿನ ಮರದ ಬುಡಕ್ಕೆ ಉಗಿದು "ಏಯ್ ಹಡಬೆಗ್ಳೇ, ಸಾಕ್ ನಿಮ್ಮ ಗಲಾಟೆ, ಬಾಯ್ ಮುಚ್ನಿ ಕಾಂಬ," Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-57160120681299747512022-11-07T18:59:00.001+05:302022-11-21T00:06:09.485+05:30ನೀನು ಮತ್ತು ನೋವು ನನ್ನೆದುರು ನೀನಿರುವ ಅರೆಕ್ಷಣನನ್ನೊಳಗಿನ ನೋವಿನೊಡನೆ ನನ್ನ ಹೋರಾಟಬಿದ್ದರೆ ಬೀಳಬೇಕು ನೋವಿನ ಹೆಣ, ಹಾಗೆ ಕಣ್ಣಂಚಿನ ಕಟ್ಟೆ ಒಡೆಯದಂತೆ ಕಾಯುತ್ತೇನೆನಾನೇ ಗೆಲ್ಲುತ್ತೇನೆಆದರೆ ನೋವ ಮಾತ್ರ ನಾ ಕೊಲ್ಲುವುದಿಲ್ಲ ಯಾಕೆ ಗೊತ್ತಾನೀನಿಲ್ಲದ ಕೊನೆಯಿಲ್ಲದ ಯುಗಗಳಲ್ಲಿಮುಳುಗಿ ತೇಲಲಿಕ್ಕೆ ನೋವು ಬೇಕುShreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-63259296138108731742022-08-10T11:58:00.002+05:302022-11-21T00:06:24.704+05:30ಅಪ್ಪ ಹಾಕಿದ ಆಲದ ಮರ... ಅಪ್ಪ ಹಾಕಿದ ಆಲದ ಮರನಾನು ಬೆಳೆಸಿದ ಈ ಮರಬೇರೇನೂ ಬೆಳೆಯಬಿಡದುಹಾಗಾಗಿ ಅದರಡಿ ಜಾಗವೋ ಜಾಗನೆರಳು, ಮೇವು ಕೊಡುತ್ತಿದೆದಣಿದು ಬಂದ ಜನಕ್ಕೆಪ್ರಾಣಿಗಳಿಗೆ, ಹಕ್ಕಿಗಳಿಗೆಹೂವುಗಳೆಷ್ಟು ಚಂದ,ನನ್ನ ದೇವರಿಗೆ ಅದರಿಂದಲೇ ಕಳೆಹಣ್ಣುಗಳೆಷ್ಟು ರುಚಿಹುಳಿ ಬರಿಸಿ ವೈನ್ ಮಾಡಿಕುಡಿದಿದ್ದೇನೆ ನಾನುಸುರೆಯೆಂಬುದು ಸುಮ್ಮನೆಯೇ?ದೇವತೆಗಳದೇ ಅಮಲುಗಾದೆ ಸುಮ್ಮನೆ ಮಾಡಲಿಲ್ಲಸತ್ತರೆ ಇದರ ಬೀಳಲಿಗೇನೇತು ಸಾಯಬೇಕು ನಾನು,ಅಷ್ಟು ತಣ್ಣನೆಯ ಆಲದ ಮರಇದರಾಚೆಗೆ ಹೋದವರಿಗೆಮಾತ್ರ ಗೊತ್ತು ಮರದಡಿಯ ಸುಖಆದರೊಂದು ತೊಂದರೆ...Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-47307931873206915652022-08-10T11:52:00.001+05:302022-11-21T00:06:40.759+05:30ಹೂವು, ಕಡಲು, ಬೆಂಕಿಕಾಡೊಳರಳಿದಹೆಸರ ತಿಳಿಯದಹೂವಿನಂತಾ ನಿನ್ನಎದೆಯೊಳಗೆ ಬಚ್ಚಿಟ್ಟುಮೆರೆಯುತ್ತೇನೆ... ಆಳದೊಳಗಿಳಿದರೂಅಳೆಯಲಾಗದಕಡಲಂತಹಾ ನಿನ್ನಕಣ್ಣಲ್ಲಿ ಕಾಪಿಟ್ಟು ಹೊಳೆಯುತ್ತೇನೆ... ಕಲ್ಲಿನಾಳವ ಹೊಕ್ಕುಬೆಣ್ಣೆಯನ್ನಾಗಿಸಿದಬೆಂಕಿಯಂತಾ ನಿನ್ನನೆನಪುಗಳ ಹಿಡಿದಿಟ್ಟು ಹೊರಳುತ್ತೇನೆ...Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-87483930273373363952022-06-28T14:31:00.006+05:302022-06-28T14:31:45.472+05:30ನೀರಿನಂತೆ, ಗಾಳಿಯಂತೆ, ಬಾನಿನಂತೆ...ನಾನೂ ಬದುಕುತ್ತೇನೆ, ನೀನೂ ಬದುಕುತ್ತೀಯಯಾಕಂದರೆ, ಹುಟ್ಟಿಸಿದವ ಹುಲ್ಲುಮೇಯಿಸುವುದಿಲ್ಲಆದರೆ,ಹೇಗೋ ಬದುಕಿಬಿಡುವುದಲ್ಲಬದುಕಬೇಕು -ನೆನ್ನೆಯ ಕರಿನೆರಳು ಇಂದು ಕತ್ತಲ ತಾರದಂತೆಮಳೆ ಬಂದಾಗ ನೆನೆಯದ ನೆನಪು ನಾಳೆ ಕನಸಾಗಿ ಕಾಡದಂತೆ...ಅರಳಿದ ಹೂಗಳ ಮೆಟ್ಟಿ ಗೋರಿ ಕಟ್ಟಿ ಮೆರೆದಾಡದಂತೆ...ಇಂದು ಕೈಗೆಟಕಿದ ಸೂರ್ಯ ನಾಳೆ ನಮ್ಮೊಳಗ ಸುಡದಂತೆ...ಬದುಕಬೇಕು -ನೀರಿನಂತೆ, ಗಾಳಿಯಂತೆ, ಬಾನಿನಂತೆ...ಇಂದಿನ ದೀಪ ನಮ್ಮನಾಳೆಗಳ ಬೆಳಗುವಂತೆ...ಹೆಜ್ಜೆಯುಕ್ಕಿಸಿ ನಡೆವ ನೆಲನಮ್ಮ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-68650148182480169432022-05-08T14:16:00.002+05:302022-05-08T14:16:59.189+05:30 ಬಿಡುಗಡೆ (ಸ್ವಾತಂತ್ರ್ಯ) ಬಿಡುಗಡೆ (ಸ್ವಾತಂತ್ರ್ಯ)ಭಯದಿಂದ ಬಿಡುಗಡೆಯೇ ನಾ ನಿನಗಾಗಿ ಬಯಸಿರುವುದು, ನನ್ನ ತಾಯ್ನೆಲವೇ...ನಿನ್ನದೇ ತಿರುಚಿಕೊಂಡ ಕನಸುಗಳು ರೂಪಿಸಿದ ಭ್ರಮೆಯ ಪಿಶಾಚಿ ಈ ಭಯತಲೆ ಬಗ್ಗಿಸಿ, ಬೆನ್ನು ಮುರಿದು, ಭವಿಷ್ಯದ ಕರೆಗೆ ಕಿವುಡಾಗಿ ಕುರುಡಾಗಿ ನೀ ವರ್ಷಾಂತರಗಳಿಂದ ಹೊರುತಿರುವ ಭಾರದಿಂದ ಬಿಡುಗಡೆಸತ್ಯದ ಸಾಹಸಗಳ ಕತೆ ಹೇಳುವ ಆಗಸದ ಚುಕ್ಕಿಯ ನಂಬದೆನಿಶ್ಚಲ ರಾತ್ರಿಗಳಿಗೆ ನಿನ್ನ ನೀನೇ ಕಟ್ಟುವ ನಿದ್ರೆಯ ಕೋಳದಿಂದ ಬಿಡುಗಡೆಸಾವಿನಷ್ಟೇ ತಣ್ಣಗಿರುವ ಮರಗಟ್ಟಿದ ಕೈ ನಾವಿಕನಾಗಿರುವ, ದುರ್ಬಲ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-70185982928936995652022-04-03T12:59:00.001+05:302024-02-01T13:57:42.458+05:30 ನಂಬೋತರ ಪ್ರೂಫ್ ಕೊಡು...ಮುಚ್ಚಿದ ಶಟರಿನ ಮೇಲೆ ಬಿಲ್ಲೆತ್ತಿ ನಿಂತಿದ್ದೀ ಯಾಕೆತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆಕಾಯುವವ ತಾನೆ ನೀ,ಕೊಲುವ ದ್ವೇಷ ಯಾಕೆಬಡಪಾಯಿ ಹನುಮರ ಎದೆಗಳ ಕಲಕುವೆ ಯಾಕೆಹಸಿದ ಹೊಟ್ಟೆಗೆ ನಿನ್ನ ಹೆಸರಲಿ ಹಚ್ಚುತ್ತಾನೆ ಬೆಂಕಿ,ಕನಲುತ್ತಾನೆ, ಕಲಕುತ್ತಾನೆ ನಮ್ಮ ಆ-ರಾಮ, ನಿನ್ನ ಅಮಲಲ್ಲಿವ ಕುರುಡರಹೀಮನ ಕಷ್ಟಕ್ಕೆ ಇವ ಬಂಡೆಕಲ್ಲು ಹುಡುಕುತ್ತಾನೆ ಕಾಣದ ಅಶೋಕವನಕ್ಕೆ, ಇಲ್ಲದ ರಾವಣಗೆ, ಅಳು ಮರೆತ ಸೀತೆಗೆಪರದೆಯೊಳಗೆ ಬಿಕ್ಕುವ ಬೇಟಿಯರ ಬಚಾವ್ ಕರೆಗಿವ ಕಿವುಡುನಿನ್ನ ಹೆಸರಲಿ ಕಾಣದ ಕೈ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-21789243174355461762021-11-09T12:04:00.001+05:302021-11-12T17:07:11.741+05:30ಹಾಗೇ ಇರಲಿ ಬಿಡು...ನನ್ನ ನಿನ್ನ ನಡುವಿರುವುದುಒಂದು ದೊಡ್ಡ ಆನೆ-ಯಾಗಿದ್ದರೆ ಏನು ಮಾಡುವುದು? ಮುಟ್ಟುವುದು ಬೇಡ - ನಾನು-ನೀನು ತಲೆಗೊಂದು ಮಾತಾಡಿಆನೆಯ ಇರುವಿಕೆಯೇ ಹಾಳಾದೀತು...ಹಾಗೇ ಇರಲಿ ಬಿಡುನನ್ನ ನಿನ್ನ ನಡುವಿರುವುದೊಂದುದೊಡ್ಡ ಬಣ್ಣದ ಗುಳ್ಳೆ-ಯಾಗಿದ್ದರೆ ಏನು ಮಾಡುವುದು?ಮುಟ್ಟುವುದು ಬೇಡ-ಮುಟ್ಟಿದರೆ ಗುಳ್ಳೆ ಒಡೆದು ಕಣ್ಣೊಳಗಣ ಬಣ್ಣ ಅಳಿಸಿಹೋದೀತು...ಹಾಗೇ ಇರಲಿ ಬಿಡುನನ್ನ ನಿನ್ನ ನಡುವಿರುವುದು ದೊಡ್ಡದೊಂದು ಸೊನ್ನೆ-ಯಾಗಿದ್ದರೆ ಏನು ಮಾಡುವುದು?ಮುಟ್ಟುವುದು ಬೇಡ ಬಿಡು Shreehttp://www.blogger.com/profile/11541927845221428283noreply@blogger.com0tag:blogger.com,1999:blog-5147139053637546989.post-44085319639868503262021-08-05T03:12:00.004+05:302021-08-05T09:58:21.534+05:30 ಅಜ್ಜನ ಮೈಕ್ನಾನು ಆಗ ತುಂಬಾ ಚಿಕ್ಕವಳಿದ್ದೆ. ನಮ್ಮ ಮನೆಯ ಅಟ್ಟವೆಂದರೆ ನನಗೆ ಅದೇನೋ ಪ್ರೀತಿ. ಅಲ್ಲಿ ನಮ್ಮಜ್ಜಿ ಅಜ್ಜ ಒಟ್ಟು ಹಾಕಿದ ಸಾಮಾನು ಏನೇನಿದೆ ಅಂತ ತೆಗೆದು ನೋಡುವ ಚಾಳಿ ನನಗೆ. ಅಟ್ಟದಲ್ಲಿ ಒಂದು ಹಳೆಯ ಕಬ್ಬಿಣದ ತಗಡಿನ ಕೈಯಲ್ಲಿ ಹಿಡಿಯುವಂತಹ ಧ್ವನಿವರ್ಧಕ ಬಹಳ ಸಮಯದಿಂದ ಬಿದ್ದಿತ್ತು. ನಾನು ಒಂದು ದಿನ ಈ ಅಟ್ಟದಲ್ಲಿ ನಿಧಿ ಹುಡುಕುವ ಸಾಹಸಕ್ಕಿಳಿದಾಗ ನನ್ನ ಕೈಗೆ ಈ ಮೈಕ್ ಸಿಕ್ಕಿತು. ಕುತೂಹಲಕ್ಕೆ ಇದೇನು ಅಂತ ಕೇಳಿದಾಗ ಅಜ್ಜ ಅಜ್ಜಿ ಅಪ್ಪ ಎಲ್ಲ ಅದರ ಕಥೆ ಹೇಳಿದರು.ನಮ್ಮಜ್ಜ ಆ ಮೈಕನ್ನು Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-61952243455392391922021-07-27T00:12:00.004+05:302021-08-02T00:47:22.112+05:30ಕಣ್ಣಿನ ಭಾಷೆಯ ಬಣ್ಣವೆ ಬದಲುಕಣ್ಣಿನ ಭಾಷೆಯ ಬಣ್ಣವೆ ಬದಲು ತಣ್ಣನೆ ಕೊಲ್ಲುವ ಪರಕೀಯಸೊಲ್ಲನು ಮರೆತುಎಲ್ಲೋ ಕಳೆದಿಹಕಲ್ಲಾಗಿಹೆ ನೀ ಓ ಗೆಳೆಯ ಮನಸಲಿ ಕಟ್ಟಿದ ನೀರಿಗೆ ಬೇಕುಒಡ್ಡುಗಳಿಲ್ಲದ ಹಾದಿಗಳುಮಾತೇ ಮನಗಳಬೆಸೆಯುವ ಬಳ್ಳಿಮೌನದೆ ಬೆಳೆವವು ಗೋಡೆಗಳುಗೋಡೆಗಳಳಿಯಲಿಸೇತುವೆ ಬೆಳೆಯಲಿಮುಳುಗಲಿ ಹಗೆತನ ಒಲವಿನಲಿ ಬೆಳಕಿನ ತಿಳಿವಲಿಕರಗಲಿ ಮಬ್ಬಿದುಕಾವಳವಳಿಯಲಿ ನಲಿವಿನಲಿತೆರೆಯಲಿ ಮನಮನೆಕಳೆಯಲಿ ಕೊಳೆಯುಹೊಸಬೆಳಗನು ಸ್ವಾಗತಿಸೋಣನಾ ನಿನಗಿರುವೆನುನೀ ಬಾ ನನ್ನೆಡೆಹರುಷದ ಸೇತುವೆ ಕಟ್ಟೋಣShreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-33409172588754425622021-06-18T01:34:00.003+05:302021-08-02T00:46:52.707+05:30ಮಿಡಿಯಲು ನನ್ಸಲಿ ಹೃದಯವೇ ಇಲ್ಲ ಕಾಯುವರಿಲ್ಲದೆ ಬಾಡಿದ ಹೆಣಗಳುದಿನವಿಡಿ ಧಗಧಗ ಉರಿಯುವ ಚಿತೆಗಳುಮನೆಗಳು ಮನಗಳು ಭಣಭಣಭಣಭಣಕಿಟಿಕೆಯ ಆಚೆಗೆ ಗದ್ದಲ ಗದ್ದಲಆಡುವ ಮಾತಿಗೆ ಕಾಣದು ಅಳತೆಕೇಳುವ ಕಿವಿಗಳಿಗಿಲ್ಲಿದೆ ಕೊರತೆಇಂದ ಬವಣೆಯಲಿ ತಳ್ಳಿದ ಮೇಲೆ ನಾಳೆಯ ಬಸಿರಲಿ ಅಡಗಿಹ ಚಿಂತೆಎದೆಯಿದು ಒರಟು, ಬುದ್ಧಿಯು ಬರಡುಕಾಯುವುದಾರಿಗೆ ಈಗಲೆ ಹೊರಡುಕತ್ತಲ ದಾರಿ, ಕಹಿ ಸಾಮಾನ್ಯಪಾಡಿನ ಜಾಡಲಿ ಭಾವವು ಶೂನ್ಯಬೆಳಗಿನ ಜಾವದ ಕನಸಿನ ತೆರದಲಿಎಂದೋ ಮರೆತಿಹ ಹಾಡಿನಂದದಲಿಮನವನು ಮೀಟುವ ನಿನ್ನಯ ಒಲವಿಗೆಮಿಡಿಯಲು ನನ್ಸಲಿ ಹೃದಯವೇ ಇಲ್ಲShreehttp://www.blogger.com/profile/11541927845221428283noreply@blogger.com0tag:blogger.com,1999:blog-5147139053637546989.post-88378289320343212702020-02-28T09:00:00.005+05:302022-05-05T12:35:26.854+05:30ನೀನಿಲ್ಲದ ಹಾದಿನೆನಪಿನ ದಳಗಳ ಬಣ್ಣ ನೀಲಿ. ನೀ ಬಿಟ್ಟ ನಿಟ್ಟುಸಿರಿನ ರಭಸಕ್ಕೆ ಹಾರಿ ಹೋದ ನೆನಪಿನ ಪಕಳೆಗಳಿಗೇನು ಗೊತ್ತು ಅವು ಉಳಿಸಿ ಹೋದ ಕಣ್ಣಂಚಿನ ಹನಿಗಳ ರುಚಿ.ಕಣ್ಣ ಹನಿಗಳ ರುಚಿಯೇನೋ ಉಪ್ಪು. ನಿನ್ನ ಬಿಸಿ ಮುತ್ತು ತಾಗಿ ಮುಚ್ಚಿಯೇ ಸುಖಿಸಿದ ರೆಪ್ಪೆಗಳಿಗೇನು ಗೊತ್ತು ಅದರಿಂದ ಕಣ್ಣೀರೂ ಸಿಹಿಯಾಯಿತೆಂದು... ನೋವೊಂದು ಬೆಚ್ಚಗಿನ ಚಾದರವಿದ್ದಂತೆ. ನಿನ್ನ ಕನಸಿನ ಬಿಸಿ ಅಪ್ಪುಗೆಯೊಳಗೆ ಸಿಕ್ಕಿ ನಲುಗಿದ ಎದೆಯೊಳಗೆ ನೀನುಳಿಸಿ ಹೋದ ನೋವಿಗೇನು ಗೊತ್ತು, ಅದರ ವಾಸನೆ ಹಿತವಾಗಿದೆಯೆಂದು.******ನನ್ನ Shreehttp://www.blogger.com/profile/11541927845221428283noreply@blogger.com0tag:blogger.com,1999:blog-5147139053637546989.post-30184282826347260622020-02-01T17:11:00.001+05:302022-03-06T16:22:54.878+05:30ಕಡಲು ಮತ್ತೆ ರೆಕ್ಕೆ ಮುರಿದ ಹಕ್ಕಿನೀ ಕೊಟ್ಟ ನೋವೆಲ್ಲ ಮನದ ಚಿಪ್ಪೊಳಗೆ ಕೂಡಿಟ್ಟು ಸ್ವಾತಿಯ ಮಳೆಗಾಗಿ ಕಾದೆ ಮಳೆ ಬೀಳಲಿಲ್ಲ, ಮುತ್ತು ಅರಳಲಿಲ್ಲ*******ಅಂದು ಹೊರಗೆ ಹುಣ್ಣಿಮೆಒಳಗೂ ಹುಣ್ಣಿಮೆ ನೋಡುತ್ತ ಮೈಮರೆತಿದ್ದೆವುಕಡಲ ಅಲೆಗಳ ನಾಟ್ಯನನ್ನೊಳಗಿನ ಕಡಲಲ್ಲೂ ಅಲೆಗಳ ಭೋರ್ಗರೆತ ನಿನ್ನ ಮುಟ್ಟುವ ತವಕದ ಹೊರಳಾಟಆದರೆನನ್ನೆದೆಗೆ ನೀ ಕಿವಿಯಿಡಲಿಲ್ಲಹಾಗಾಗಿ ನಿನಗದು ತಿಳಿಯಲೇ ಇಲ್ಲ *******You sat emptyAnd I remained dryAnd the evening passedWith no high tidesAnd no high in Shreehttp://www.blogger.com/profile/11541927845221428283noreply@blogger.com0tag:blogger.com,1999:blog-5147139053637546989.post-54785544123275792562018-09-26T10:43:00.000+05:302018-09-26T10:47:54.732+05:30ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು ಪೋಸ್ಟರುಗಳಿಗೆ ಓನಾಮ ಹಾಕಿ ಹೊಸ ಬಣ್ಣ ಮೆತ್ತಿದಾಗ ಮಜಲುಮಜಲಲ್ಲೂ ಕಾಣುವುದು ಬರೀ ಕೆಂಪುಕಂಬಗಳಲ್ಲ, ಕಾಮನಬಿಲ್ಲೂ ಕೂಡ. ಕಾಣಬೇಕೆಂಬವರಿಗೆ ಕಾಣುತ್ತದೆ ಮಳೆಯಿಲ್ಲದ ಬರಡುಬಾನಿನ ಎಂಜಿರೋಡಿನ ಭುವಿಯಲ್ಲೂ ಹಾಸಿ ಕಾಡುವ ಕಾಮನಬಿಲ್ಲು
===================
(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-22836063989573310762018-06-30T15:00:00.000+05:302018-06-30T15:00:12.735+05:30ಚಹಾ ಕಾಫಿ ಮತ್ತು ಪರಮಾತ್ಮ
ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ ಕುಡಿದು ಕುಡಿದು ವಾಡಿಕೆ ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು ಬೆರಗಾಗುತ್ತಿದ್ದೆ, ಆಹಾ ಏನು ರುಚೀ... ಅದೇನೋ ಮ್ಯಾಜಿಕ್,
ಮಾಡುವ ಗುಟ್ಟು ಮಾತ್ರ ಕೈಗೆಟುಕದು ಆಮೇಲೊಂದು ದಿನ ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ... ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ ಮೇಲಿನ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-63922153784552367392017-10-20T18:59:00.002+05:302017-10-20T18:59:23.429+05:30ಯಾರಿಗೆಷ್ಟು ಬೇಕೋ ಅಷ್ಟು ಬೆಳಕು, ಕತ್ತಲು ದಕ್ಕಲಿ....
ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ Shreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-59928683757597793152017-04-05T22:22:00.001+05:302017-04-06T12:41:57.360+05:30ಸೌಟು ಹಿಡಿಯೋ ಕೈಲಿ ಪತ್ತೇದಾರಿ ಮಾಡೋ ಪ್ರತಿಭಾ ಬಡಿದೆಬ್ಬಿಸಿದ ನೆನಪುಗಳು...
ಎಲ್ಲಾರಿಗೂ ಏನೇನೋ ಚಿಂತೆ ಫೇಸ್ಬುಕ್ಕಲ್ಲಿ. ನಂಗೆ ಮಾತ್ರ ಈ ಪ್ರತಿಭಾದು ಸೌಟಿನ ಚಿಂತೆ ಆಗ್ಬಿಟ್ಟಿದೆ.
ಈ ಸೌಟು ಹಿಡಿಯೋ ವಿಚಾರದಲ್ಲಿ ಒಂದೇ ಒಂದು ಪ್ರಾಬ್ಲೆಂ ಇದೆ, ಅದು ಸೀರಿಯಸ್
ಪ್ರಾಬ್ಲೆಂ. ನೀವು ಟೀವಿನಲ್ಲಿ ಯಾರ ಅಡಿಗೆ ಷೋ ನೋಡ್ತೀರಾ ಅಂತ ಕೇಳಿದ್ರೆ ಯಾರ ಹೆಸರು
ನೆನಪಿಗೆ ಬರತ್ತೆ...? ಸಂಜೀವ್ ಕಪೂರ್? ಸಿಹಿಕಹಿ ಚಂದ್ರು? ನಮ್ಮಲ್ಲಿ
ಹೆಸರುವಾಸಿಯಾಗಿರುವ ಅಡಿಗೆಯವರೆಲ್ಲರೂ ಗಂಡಸರೇ. ದೊಡ್ಡ ದೊಡ್ಡ ಕಿಚನ್ ಗಳಲ್ಲಿ,
ಅಕ್ಷಯಪಾತ್ರಾದಿಂದ ಹಿಡಿದು ಧರ್ಮಸ್ಥಳ ದೇವಸ್ಥಾನದವರೆಗೆ, Shreehttp://www.blogger.com/profile/11541927845221428283noreply@blogger.com2tag:blogger.com,1999:blog-5147139053637546989.post-5782837201929107402016-08-29T19:46:00.002+05:302022-08-13T08:29:42.326+05:30ಪರಮಪಾಪಿಯ ಹಾಡುಗಳು...
ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು ಬೇಕು ಎಂದು ಕೇಳಲಿಲ್ಲ, ಸಿಕ್ಕ ಪಾಲು ನೀನು ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು ಯೋಗವೋ ಅನುರಾಗವೋ ಅರಿಯಲಾರೆ ನಾನು ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು ಎದೆಹೂಡಿದShreehttp://www.blogger.com/profile/11541927845221428283noreply@blogger.com1tag:blogger.com,1999:blog-5147139053637546989.post-34551285874733998982013-12-03T20:33:00.001+05:302013-12-03T20:33:38.614+05:30ನಮ್ಮನೆ ಪುಟ್ಟ ಬೆಕ್ಕು
ಅಮ್ಮಾ... ನಂಗೆ ಚೆಟರು ಬೇಡಮ್ಮಾ.... ನೀ ಯಾಕೆ ನಂಗೆ ಹಾಕ್ತೀಯಾ...
ಪುಟ್ಟವಳದು ರಾತ್ರಿರಾಗ ಶುರು... ಅಂದರೆ ನಿದ್ದೆ ಮಾಡುವ ಸಮಯ ಹತ್ತಿರವಾಗಿದೆ.
ಹೀಗವಳು ಅತ್ತಾಗಲೆಲ್ಲಾ ಮೊದಮೊದಲು ಕೈಕಾಲು ಬೀಳುತ್ತಿತ್ತು. ಆಮೇಲೆ ನಿನ್ನ ಹಠವೆಲ್ಲಾ ಕಲಿತಿದ್ದಾಳೆ ಅಂತ ನಮ್ಮವರು ನನ್ನನ್ನು ದೂರಿದರೆ, ಅವೆಲ್ಲಾ ನಿಮ್ಮದೇ ಬಳುವಳಿ ಅಂತ ನಾನು ಅವರನ್ನು ದೂರುವುದು ಸ್ವಲ್ಪ ದಿನ ನಡೆಯಿತು. ಈಗೊಂದು ತಿಂಗಳಿಂದ ಹೊಸ ಉಪಾಯ ಕಂಡುಕೊಂಡಿದ್ದೇವೆ.
"ಪಪ್ಪಾ, ಅಳೋರೆಲ್ಲಾ ಅಳ್ತಾ ಇರ್ಲಿ, ನಾವು ನೀವು Shreehttp://www.blogger.com/profile/11541927845221428283noreply@blogger.com2tag:blogger.com,1999:blog-5147139053637546989.post-24630633839332814162013-11-21T21:07:00.003+05:302013-11-21T21:07:44.874+05:30ಈರುಳ್ಳಿ ವಿಷ್ಣು, ವಿಷ್ಣು ಅಂತ ತಪಸ್ಸು ಮಾಡಿದ ಕಥೆ
ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.
ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ Shreehttp://www.blogger.com/profile/11541927845221428283noreply@blogger.com2tag:blogger.com,1999:blog-5147139053637546989.post-20205021730004475302013-11-01T13:44:00.003+05:302022-05-05T12:36:42.901+05:30ಮತ್ತೆ ಕಾಡಿದ ಸತ್ಯ...
ಬಿಸಿ ಹಬೆ ಸುತ್ತ ತುಂಬಿದಾಗ ಮಸುಕಾಗುತ್ತದೆ ಮನದ ಕನ್ನಡಿ ಬಿಸಿ ತಣಿಸಿ ಮಸುಕು ತಿಳಿಯಾಗಿಸಬೇಕು - ಇಲ್ಲ, ಕನ್ನಡಿ ನೋಡುವ ಹುಚ್ಚು ಬಿಡಬೇಕು... ********* ಮಸುಕು ತಣಿಯದ ಮನಕೆ ನೀನಾರೆಂದು ಕೇಳಿದರೆ ಕನ್ನಡಿಗೆ ಉತ್ತರ ಹೇಳಲು ತಿಳಿದೀತೆ, ಕಾಣುವ ಮಸುಕೇ ಸತ್ಯವಾಗುತ್ತದೆ, ನಿಜವಾದ ಸತ್ಯ ಕಾಣುವುದು ಸುಲಭವಲ್ಲ. *********** ಅಸಲು, ಈ 'ಸತ್ಯ' ಅಂದರೇನು? ಅವರವರ ಭಾವಕ್ಕೆ ಅವರವರ ಬುದ್ಧಿಗೆ ನಿಲುಕುವುದಷ್ಟೇ ಸತ್ಯ ಉಳಿದಿದ್ದು ಮಿಥ್ಯ.... ನಾವು ನೋಡಬಯಸಿದ್ಧಷ್ಟೇ ಸತ್ಯ Shreehttp://www.blogger.com/profile/11541927845221428283noreply@blogger.com0tag:blogger.com,1999:blog-5147139053637546989.post-75428040404714485692012-07-26T19:42:00.001+05:302012-07-26T19:42:29.188+05:30ಮಂಗಳಗೌರಿಯ ನೆಪದಲ್ಲಿ....
ಡಾ.ರಾಜ್ ಮತ್ತು ಊರ್ವಶಿ ಅಭಿನಯದ 'ಶ್ರಾವಣ ಬಂತು' ಸಿನಿಮಾ ನೋಡುವಾಗ ಶ್ರಾವಣವೆಂದರೆ ಯಾಕೆ ಸಂಭ್ರಮವೆಂದು ಅರ್ಥವಾಗುತ್ತಿರಲಿಲ್ಲ, ಸುರಿವ ಜಡಿಮಳೆ ಬಿಟ್ಟು ಬೇರೆ ಕಾರಣವೂ ಇರಬಹುದೆಂದು ಹೊಳೆದಿರಲಿಲ್ಲ. ಎಷ್ಟೆಂದರೂ ದಕ್ಷಿಣ ಕನ್ನಡದಲ್ಲಿ ಇರುವ ಹಬ್ಬ-ಹರಿದಿನಗಳ ಪಟ್ಟಿಯಲ್ಲಿ ಶ್ರಾವಣಕ್ಕೆ ಅಷ್ಟೊಂದು ಮಹತ್ವ ಇರುತ್ತಿರಲಿಲ್ಲ, ಅಲ್ಲಿ ಈ ತಿಂಗಳು 'ಆಟಿ' ಎಂದು ಕರೆಯಲ್ಪಡುತ್ತದೆ. ಯಾವ ಶುಭಕಾರ್ಯವನ್ನೂ ಈ ತಿಂಗಳಲ್ಲಿ ಮಾಡುವುದಿಲ್ಲ.
ಆದರೆ ಬೆಂಗಳೂರಿನ ಕಥೆಯೇ ಬೇರೆ. ಶ್ರಾವಣವೆಂದರೇನೆಂದು Shreehttp://www.blogger.com/profile/11541927845221428283noreply@blogger.com7